ಜೀವನದಿಗಾಗಿ
ಕ್ಯಾತೆತೆಗೆದು
ಜೀವಜಲವ
ಕಸಿದುಕೊಂಡರು
ರಕ್ತಸುರಿಸಿ
ಹೋರಾಡಿದೆವು
ಗುಂಡೇಟಿಗೆ
ಪ್ರಾಣತೆತ್ತೆವು
ನರಳಾಟ ಕಂಡು
ಆರ್ತನಾದ ಕೇಳಿ
ಮನ ಕರಗದೇ
ನಿಂತರವರು
ವರುಣನೆ ಕರಗಿ
ಸಾಕೆನುವಷ್ಟು ಹರಸಿ
ದೋಣಿ ಭಾಗ್ಯ
ತಂದನು
ಮಡಿದವನ ಕೂಗು
ಮನೆಯವರ ಶಾಪ
ದೇವರ ತಲುಪಿ
ತಿಥಿಯ ನಾಟಕ
ನಿಜವಾಗಿಸಿದನು
--ಕವಿತಾ ಗೇೂಪಿಕುಂಟೆ
ಕ್ಯಾತೆತೆಗೆದು
ಜೀವಜಲವ
ಕಸಿದುಕೊಂಡರು
ರಕ್ತಸುರಿಸಿ
ಹೋರಾಡಿದೆವು
ಗುಂಡೇಟಿಗೆ
ಪ್ರಾಣತೆತ್ತೆವು
ನರಳಾಟ ಕಂಡು
ಆರ್ತನಾದ ಕೇಳಿ
ಮನ ಕರಗದೇ
ನಿಂತರವರು
ವರುಣನೆ ಕರಗಿ
ಸಾಕೆನುವಷ್ಟು ಹರಸಿ
ದೋಣಿ ಭಾಗ್ಯ
ತಂದನು
ಮಡಿದವನ ಕೂಗು
ಮನೆಯವರ ಶಾಪ
ದೇವರ ತಲುಪಿ
ತಿಥಿಯ ನಾಟಕ
ನಿಜವಾಗಿಸಿದನು
--ಕವಿತಾ ಗೇೂಪಿಕುಂಟೆ
No comments:
Post a Comment
Note: Only a member of this blog may post a comment.